El sitio
Latest Kannada News, ನಿಮ್ಮ ವಿಜಯವಾಣಿ.ನೆಟ್ನಲ್ಲಿ ರಾಜ್ಯ, ದೇಶ ಮತ್ತು ವಿದೇಶ, ರಾಜಕೀಯ, ಕ್ರೀಡೆ, ಸಿನಿಮಾ, ಲೈಫ್ಸ್ಟೈಲ್ ಮತ್ತು ನಿಮ್ಮ ಜಿಲ್ಲೆಗಳ ಸಮಗ್ರ ಸುದ್ದಿಗಳನ್ನು ಓದಿ
Diario en canarés de India
En portada ahora EN VIVO
-
1
ಕೆಡಿಪಿ ಬಹಿಷ್ಕರಿಸಿದ ಬಿ.ಜಿ.ಪಾಟೀಲ್ ಛಲವಾದಿhace 4 días
ಯಾದಗಿರಿ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದರೂ ಯಾದಗಿರಿ, ಸುರಪುರ, ಗುರುಮಠಕಲï, ವಡಗೇರಾ, ಹುಣಸಗಿ ತಾಲೂಕುಗಳನ್ನು ಬರಪೀಡಿತ ಘೋಷಿಸದೆ ಕಾಂಗ್ರೆಸ್ ಸರ್…
-
2
ಪ್ರಾಸಿಕ್ಯೂಷನ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆhace 4 días
ಬೆಂಗಳೂರು: ನ್ಯಾಯಾಲಯಗಳಲ್ಲಿ ಸರ್ಕಾರದ ಪರ ವಾದ ಮಂಡಿಸುವ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳ್ಳಬೇಕು. ಜತೆಗೆ ಪ್ರಕರಣಗಳು ದುರ್ಬಲಗೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಗೃ…
-
3
ಮಠ-ಮಾನ್ಯಗಳಿಂದ ಅಕ್ಷರ ಕ್ರಾಂತಿhace 4 días
ಅಫಜಲಪುರ: ಭಾರತದ ಶ್ರೀಮಂತ ಪರಂಪರೆಯಲ್ಲಿ ಮಹಿಳೆಯರಿಗೆ ಪೂಜ್ಯನಿಯ ಸ್ಥಾನವಿದೆ. ಆಧುನಿಕತೆಯಲ್ಲಿ ಪ್ರತಿಯೊಬ್ಬರೂ ನಾರಿಯರಿಗೆ ಗೌರವ ನೀಡಿದರೆ ಸಮೃದ್ಧಿಯ ನಾಡು ನಮ್ಮದಾಗಲಿದೆ…
-
4
ನಿಮ್ಮನ್ನು ಒಂಟಿತನ ಕಾಡುತ್ತಿದೆಯೇ? ಅದರ ಹಿಂದಿರುವ ಅಸಲಿ ಕಾರಣಗಳು, ನಿರ್ಲಕ್ಷಿಸಿದರೆ ಆಗುವ ಅಪಾಯಗಳು ಹೀಗಿವೆ...Lonelinesshace 4 días
Loneliness : ಇಂದಿನ ವೇಗದ ಜೀವನಶೈಲಿಯಲ್ಲಿ ಮನುಷ್ಯರು ಹಿಂದೆಂದಿಗಿಂತ ಹೆಚ್ಚು ಜನರೊಂದಿಗೆ ಸಂಪರ್ಕದಲ್ಲಿದ್ದರೂ, ಮನಸ್ಸಿನಲ್ಲಿ ಮಾತ್ರ ಒಂಟಿತನದ ಭಾವನೆ ಹೆಚ್ಚಾಗುತ್ತಿದೆ. ಕೈಯಲ್ಲಿ ಮೊಬೈಲ್,…
-
5
ರಾಷ್ಟ್ರೀಯಾ ಲೋಕ ಅದಾಲತ್ ೧೯ರಂದುhace 4 días
ಯಾದಗಿರಿ: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ಸೆ.೧೯ರಂದು ಮೂರನೇ ರಾಷ್ಟ್ರೀಯಾ ಲೋಕ ಅದಾಲತ್ ಆಯೋಜಿಸಲಾಗುತ್ತಿದೆ ಎಂದ…
-
6
ತವರಿಗೆ ಮರಳಿದ ಮಹಾದೇವಿ; ಸಾವಿರಾರು ಭಕ್ತರಿಂದ ಅದ್ಧೂರಿ ಸ್ವಾಗತ! | Mahadevi Elephanthace 4 días
Madhuri Elephant: ಬರೋಬ್ಬರಿ 409 ದಿನಗಳ ಸುದೀರ್ಘ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ! ಪ್ರೀತಿಯಿಂದ ‘ಮಹಾದೇವಿ’ ಎಂದು ಕರೆಯಲ್ಪಡುವ ಮಾಧುರಿ ಆನೆ ನಿನ್ನೆ ರಾತ್ರಿ ತವರಿಗೆ ಮರಳಿದೆ. ಮಹಾದೇವಿ ವ…
-
7
ತಲೆಗೊಬ್ಬರ ಮಾತು-ತಾಳ್ಮೆ ಕಳೆದುಕೊಂಡ ಸಚಿವರುhace 4 días
ಯಾದಗಿರಿ: ಗಿರಿ ಜಿಲ್ಲ್ಲೆಯನ್ನು ಬರಪೀಡಿತ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಇಲ್ಲಿನ ಜಿಪಂ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರನ್ನು ಶುಕ್ರವಾರ ಭೇಟಿ…
-
8
ಹೆಣದ ಮೇಲೆ ಹಣ ಮಾಡಿದ ನೀಚರಿವರುhace 4 días
ಯಾದಗಿರಿ: ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಬಿಜೆಪಿ ನಾಯಕರಿಗೆ ಇಲ್ಲ ಎಂದು ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ವಾಗ್ದಾಳಿ ನಡೆಸಿದರು.ರಾಜ್ಯದಲ್ಲಿ 200…
Preguntas frecuentes
-
Diario en canarés de India Es un medio de India.